ಸೀತೆಯನು ಮೆಚ್ಚಿಸಲು ಬಂದ ರಾವಣ,ತೋರಿಸಿದ ಅವನ ಎಲ್ಲ ಪರಾಕ್ರಮ..ಜಾನಕಿಯ ಮನದ ತುಂಬಾ ಅವಳ ರಮಣರಾವಣ ಎಂದಿಗೂ ಪರ, ಅಕ್ರಮ
ಸಹನಾ, ಭಾರತೀಯ ನಾರಿಗೆ ತಕ್ಕ ಚುಟುಕವನ್ನೇ ಬರೆದಿದ್ದೀರಿ. ಭೇಷ್! ಆದರೆ, ಇದ್ದಕ್ಕಿದ್ದ ಹಾಗೆ, ರಾವಣ-ಸೀತೆ-ರಾಮ ಇವರೆಡೆಗೆ ನಿಮ್ಮ ಮನಸ್ಸು ಹರಿದಿದ್ದೇಕೋ ತಿಳಿಯಲಿಲ್ಲ.. :o)
ಸೀತೆ ತನ್ನ ಮಗಳೇ ಎನ್ನುವುದು ರಾವಣನಿಗೆ ಗೊತ್ತಿರುವುದಿಲ್ಲ.....ಆಗಾಗಿ ಪರಾಕ್ರಮ ತೋರಿಸುತ್ತಾನೆ...ಇಲ್ಲದೆ ಇದ್ದಾರೆ ಅವಳನ್ನು ಮೆಚ್ಚಿಸುವ ಪ್ರಯತ್ನಕೂ ಕೈ ಹಾಕುತ್ತಿರಲಿಲ್ಲ...ವಿಭಿನ್ನ ಚುಟುಕು.. ಮುಂದುವರೆಸಿ...
ಪದಗಳ ಸ್ವಾರಸ್ಯವೇ ಹಾಗಿದೆ ಅಲ್ವೆ, ಒಂದು ಪದದ ಅರ್ಥ ಬಿಡಿಯಾಗಿದ್ದಾಗಿರುವುದಿಲ್ಲ...
@ಪ್ರಶಾಂತ: ಧನ್ಯವಾದಗಳು.. ನಮ್ಮ ಭಾರತೀಯತೆಯ ಸೊಗಡೇ ಮನಸಿಗೆ ಖುಷಿ ಕೊಡುತ್ತದೆ.. ಯಾಕೆ ರಾವಣ ಸೀತೆಯತ್ತ ಮನ ಹೋಯಿತು ನಂಗೂ ತಿಳಿದಿಲ್ಲ ಪ್ರಶಾಂತ.. ಆದರೆ ಈ ಚುಟುಕ ನನಗೆ ಖುಷಿ ಅಂತು ನೀಡಿತು..
@ ಗಿರೀಶ್.ಎಸ್ :ನಿಜ.. ನನಗೂ ಆ ಭಾಗದ ರಾಮಾಯಣದ ಅರಿವಿದೆ.. ನನಗೆ ರಾವಣನ ಬಗ್ಗೆ ಮಹತ್ತರವಾದ ಗುರವವೂ ಇದೆ. ಅವನ ಜೀವನದಲ್ಲಿ ಮಾಡಿದ ಒಂದೇ ತಪ್ಪು 'ಸೀತೆಯ ಅಪಹರಣ'.. ಸಾವಿಗೆ ಒಂದು ಮಾರ್ಗವಾಗಬೇಕಿತ್ತಲ್ಲ.. ವಿಧಿಯ ಆಟ.. ಅರ್ಥವತ್ತಾದ ಅನಿಸಿಕೆ ಹಂಚಿಕೊಂದಿದಕ್ಕೆ ಧನ್ಯವಾದಗಳು..
@ ಪ್ರವರ ಕೆ ವಿ : ಹೌದು ಪ್ರವರ, ಪದಗಳ ಜೊತೆ ನಾವು ಆಟವಾಡುತ್ತ ಹೋದರೆ ಅದರಲ್ಲಿ ಸಿಗೋ ಖುಷಿನೇ ಬೇರೆ..
nice
Post a Comment
7 ಅನಿಸಿಕೆ ಅಭಿಪ್ರಾಯ:
ಸಹನಾ, ಭಾರತೀಯ ನಾರಿಗೆ ತಕ್ಕ ಚುಟುಕವನ್ನೇ ಬರೆದಿದ್ದೀರಿ. ಭೇಷ್! ಆದರೆ, ಇದ್ದಕ್ಕಿದ್ದ ಹಾಗೆ, ರಾವಣ-ಸೀತೆ-ರಾಮ ಇವರೆಡೆಗೆ ನಿಮ್ಮ ಮನಸ್ಸು ಹರಿದಿದ್ದೇಕೋ ತಿಳಿಯಲಿಲ್ಲ.. :o)
ಸೀತೆ ತನ್ನ ಮಗಳೇ ಎನ್ನುವುದು ರಾವಣನಿಗೆ ಗೊತ್ತಿರುವುದಿಲ್ಲ.....ಆಗಾಗಿ ಪರಾಕ್ರಮ ತೋರಿಸುತ್ತಾನೆ...ಇಲ್ಲದೆ ಇದ್ದಾರೆ ಅವಳನ್ನು ಮೆಚ್ಚಿಸುವ ಪ್ರಯತ್ನಕೂ ಕೈ ಹಾಕುತ್ತಿರಲಿಲ್ಲ...
ವಿಭಿನ್ನ ಚುಟುಕು.. ಮುಂದುವರೆಸಿ...
ಪದಗಳ ಸ್ವಾರಸ್ಯವೇ ಹಾಗಿದೆ ಅಲ್ವೆ, ಒಂದು ಪದದ ಅರ್ಥ ಬಿಡಿಯಾಗಿದ್ದಾಗಿರುವುದಿಲ್ಲ...
@ಪ್ರಶಾಂತ: ಧನ್ಯವಾದಗಳು.. ನಮ್ಮ ಭಾರತೀಯತೆಯ ಸೊಗಡೇ ಮನಸಿಗೆ ಖುಷಿ ಕೊಡುತ್ತದೆ.. ಯಾಕೆ ರಾವಣ ಸೀತೆಯತ್ತ ಮನ ಹೋಯಿತು ನಂಗೂ ತಿಳಿದಿಲ್ಲ ಪ್ರಶಾಂತ.. ಆದರೆ ಈ ಚುಟುಕ ನನಗೆ ಖುಷಿ ಅಂತು ನೀಡಿತು..
@ ಗಿರೀಶ್.ಎಸ್ :ನಿಜ.. ನನಗೂ ಆ ಭಾಗದ ರಾಮಾಯಣದ ಅರಿವಿದೆ.. ನನಗೆ ರಾವಣನ ಬಗ್ಗೆ ಮಹತ್ತರವಾದ ಗುರವವೂ ಇದೆ. ಅವನ ಜೀವನದಲ್ಲಿ ಮಾಡಿದ ಒಂದೇ ತಪ್ಪು 'ಸೀತೆಯ ಅಪಹರಣ'.. ಸಾವಿಗೆ ಒಂದು ಮಾರ್ಗವಾಗಬೇಕಿತ್ತಲ್ಲ.. ವಿಧಿಯ ಆಟ.. ಅರ್ಥವತ್ತಾದ ಅನಿಸಿಕೆ ಹಂಚಿಕೊಂದಿದಕ್ಕೆ ಧನ್ಯವಾದಗಳು..
@ ಪ್ರವರ ಕೆ ವಿ : ಹೌದು ಪ್ರವರ, ಪದಗಳ ಜೊತೆ ನಾವು ಆಟವಾಡುತ್ತ ಹೋದರೆ ಅದರಲ್ಲಿ ಸಿಗೋ ಖುಷಿನೇ ಬೇರೆ..
nice
Post a Comment